ಕೆಎಂಸಿ ಅಧ್ಯಕ್ಷರಾಗಿ ಯೋಗಾನಂದ ಆಯ್ಕೆ

ಬೆಳಗಾಯಿತು ವಾರ್ತೆ |www.bealagayithu.in

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಡಾ.ವೈ.ಸಿ ಯೋಗಾನಂದ ರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಕೆ ರವಿ ಆಯ್ಕೆಯಾಗಿದ್ದಾರೆ.

2024-2029 ರ ಅವಧಿಯ ಪಧಾದಿಕಾರಿಗಳ ಆಯ್ಕೆಗಾಗಿ ಜುಲೈ 2 ರಂದು ಚುನಾವಣೆ ನೆಡೆದಿತ್ತು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles