ಬೆಳಗಾಯಿತು ವಾರ್ತೆ | Www.belagayithu.in
ಬಳ್ಳಾರಿ : ಕರ್ನಾಟಕ ರಾಜ್ಯ ವಿಧಾನಮಂಡಲ,ಅನುಸೂಚಿತ ಜಾತಿ ಅನುಸೂಚಿತ ಪಂಗಡ,ಕಲ್ಯಾಣ ಸಮಿತಿ, ಅಧ್ಯಕ್ಷರಾದ ಪಿ ಎಂ,ನರೇಂದ್ರ ಸ್ವಾಮಿ ಅವರೊಂದಿಗೆ , ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಜಿಲ್ಲಾ ಸಮಿತಿಯವರಿಂದ ,ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನೆಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಪವರ್ ಲೈನ್ ವೆಂಕಟೇಶ್, ಕಾನೂನು ಸಲಹೆಗಾರರು ವಿಜಯ ಕುಮಾರ್, ಗೌರವ ಅಧ್ಯಕ್ಷರಾದ ಡಿ ವೆಂಕಟ್ ರಮನಪ್ಪ, ಕಾರ್ಯದರ್ಶಿ ಸಿ. ಹನುಮಪ್ಪ, ಪಾಂಡು ರಾಠೋಡ್, ಗಂಗಾದರ್, ಡಾ.ಗಜೇಂದ್ರ ವರ್ಮಾ, ವಿಮ್ಸ್ ಪದಾಧಿಕಾರಿಗಳು ಹಾಜರಿದ್ದರು.





