33.8 C
Bellary
Sunday, April 28, 2024

Localpin

spot_img

501 ಮೆಟ್ಟಿಲುಗಳನ್ನು ಮೊಣಕಾಲು ಮೂಲಕ ಹತ್ತಿದ ಶ್ರೀರಾಮುಲು ಅಭಿಮಾನಿ

ಬೆಳಗಾಯಿತು ವಾರ್ತೆ |www.belagayithu.in

ವಿಜಯ ನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಅನಿಲ್‌ ಕುಮಾರ ಎನ್ನುವವರು ಶ್ರೀ ರಾಮುಲು ಅವರ ಅಪ್ಪಟ ಅಭಿಮಾನಿಯಾಗಿದ್ದು ಲೋಕಸಭಾ ಚುನಾವಣೆಯಲ್ಲಿ ರಾಮುಲು ಅವರು ಅತ್ಯಧಿಕ ಮತಗಳಿಂದ ಜಯಗಳಿಸಿ ಬಳ್ಳಾರಿಯ ಸಂಸದರಾಗುವ ಜೊತೆಗೆ ಕೇಂದ್ರದಲ್ಲಿ ಮಂತ್ರಿಯಾಗುವ ಭಾಗ್ಯ ಲಭಿಸಲಿ ಎಂದು ತಿರುಪತಿಗೆ ತೆರಳಿ ಬೆಟ್ಟದಲ್ಲಿ ಪಾದಯಾತ್ರೆ ಮಾಡಿ ಅಲ್ಲಿನ 501 ಮೆಟ್ಟಿಲುಗಳನ್ನು ಮೊಣಕಾಲು ಮೂಲಕ ಹತ್ತಿ ವೆಂಕಟೇಶ್ವರ ಸ್ವಾಮಿ ಸನ್ನಿಥಿಯಲ್ಲಿ ತಮ್ಮ ಸಂಕಲ್ಪವನ್ನು ನೆರವೇರಿಸಿದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles