ಬೆಳಗಾಯಿತು ವಾರ್ತೆ| Www.belagayithu.inಮಂಡ್ಯ: ಘನತ್ಯಾಜ್ಯ ಮತ್ತು ತ್ಯಾಜ್ಯ ನೀರಿನ ಸಂಗ್ರಹಣೆ, ನಿರ್ವಹಣೆ ಹಾಗೂ ಶುದ್ಧೀಕರಣ ವ್ಯವಸ್ಥೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮಂಡ್ಯ ನಗರಸಭೆಯ ಅಧಿಕಾರಿಗಳ ತಂಡವು ಮಂಡ್ಯ ಜಿಲ್ಲೆಯ ಖಾಸಗಿ ಸಂಸ್ಥೆ...
ಬೆಳಗಾಯಿತು ವಾರ್ತೆ| Www.belagayitu.inಮರಿಯಮ್ಮನಹಳ್ಳಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ–50ರ ಟನಲ್ (ಸುರಂಗ) ಸಮೀಪ ಪವನ ವಿದ್ಯುತ್ ಘಟಕಕ್ಕೆ (ವಿಂಡ್ ಮಿಲ್) ಬಳಸುವ ಬೃಹತ್ ಗಾತ್ರದ ಫ್ಯಾನ್ ರೆಕ್ಕೆಯನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ...
ಬೆಳಗಾಯಿತು ವಾರ್ತೆ| Www.belagayithu.inಬಳ್ಳಾರಿ: ಬಳ್ಳಾರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ಒತ್ತುವರಿಯಾಗಿದ್ದ 111.411 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಯಶಸ್ವಿಯಾಗಿ ತೆರವುಗೊಳಿಸಿದೆ. ಮರುಸ್ವಾಧೀನಪಡಿಸಿಕೊಳ್ಳಲಾದ ಈ ಆಸ್ತಿಯ ಸರ್ಕಾರಿ ಮಾರ್ಗಸೂಚಿ...
ಬೆಳಗಾಯಿತು ವಾರ್ತೆ| Www.belagayithu.inಸಂಡೂರು: ಮಾದಕ ದ್ರವ್ಯ ಸೇವನೆಯಿಂದ ಯುವಜನರ ಭವಿಷ್ಯ ಹಾಳಾಗುತ್ತಿದ್ದು, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ....
ಬೆಳಗಾಯಿತು ವಾರ್ತೆ| Www.belagayithu.inಸಿರುಗುಪ್ಪ: ಮಳೆಯ ಕೊರತೆಯಿಂದ ಬೆಳೆಗಳ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ರೈತರು ಉತ್ತಮ ಮಳೆಯಾಗಲಿ ಹಾಗೂ ಬೆಳೆ ಸಮೃದ್ಧಿಯಾಗಿ ಬೆಳೆಯಲಿ ಎಂಬ ಆಶಯದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದಲ್ಲಿ...
ಬೆಳಗಾಯಿತು ವಾರ್ತೆ| Www.belagayithu.inಬಳ್ಳಾರಿ: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ಬಳ್ಳಾರಿ ಜಿಲ್ಲಾ ಸಮಿತಿಯ ವತಿಯಿಂದ ಜುಲೈ 20ರಂದು ನಡೆಯಲಿರುವ ರಾಜ್ಯವ್ಯಾಪಿ ಪ್ರತಿಭಟನೆ ಕುರಿತು ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ ಹಾಗೂ...
ಬೆಳಗಾಯಿತು ವಾರ್ತೆ| Www.belagayithu.inಬಳ್ಳಾರಿ: ಹಳೆಯ ಮನೆ ಕೆಡವುವಾಗ ಸಿಕ್ಕ ಅಸಲಿ ಚಿನ್ನದ ನಾಣ್ಯಗಳೆಂದು ನಂಬಿಸಿ, ನಿವೃತ್ತ ಯೋಧನೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 7 ಲಕ್ಷ ವಂಚಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಹಾಲಕುಂದಿ...
ಬೆಳಗಾಯಿತು ವಾರ್ತೆ| Www.belagayithu.inಬಳ್ಳಾರಿ: ಉರುಕೊಂಡ ಗವಿಮಠ ಸಂಸ್ಥಾನದ ಹಿರಿಯ ಜಗದ್ಗುರು ಶ್ರೀ ಚನ್ನಬಸವ ರಾಜೇಂದ್ರ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ, ನಗರದ ಕಲ್ಯಾಣಸ್ವಾಮಿ ಮಠದಲ್ಲಿ ಇರಿಸಲಾಗಿದ್ದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಗುರುವಾರ...