32.2 C
Bellary
Monday, May 13, 2024

Localpin

spot_img

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬೆಳಗಾಯಿತು ವಾರ್ತೆwww.belagayithu.in
ಬಳ್ಳಾರಿ : ಫೆ.14ರಂದು ಪುಲ್ವಾಮಾ( ಜಮ್ಮ-ಕಾಶ್ಮೀರ) ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾಜಿ ಅರೆಸೇನಾ ಸಂಘದ ಅಧ್ಯಕ್ಷರಾದ ವೆಂಕಟೇಶ ರಾವ್ ಅವರು ತಿಳಿಸಿದರು.

ನಗರದಲ್ಲಿನ ಮೋತಿ ವೃತ್ತದಲ್ಲಿ ಬುಧವಾರ ಸಂಜೆ 6ಗಂಟೆಗೆ ಪುಲ್ವಾಮಾ( ಜಮ್ಮ-ಕಾಶ್ಮೀರ) ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆದಕಾರಣ ಬಳ್ಳಾರಿಯ ವಿವಿಧ ಸಂಘಗಳು ಮತ್ತು ಶಾಲೆ ಕಾಲೇಜು ಹಾಗೂ ಎನ್.ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles