ಸಚಿವ ನಾಗೇಂದ್ರ ರಾಜಿನಾಮೆ By Anoop June 6, 2024 0 528 ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ತಲೆದಂಡವಾಗಿದೆ. ಸಿಎಂ ಸಿದ್ದರಾಮಯ್ಯ ರವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. Share FacebookXPinterestWhatsApp Previous articleಇ.ತುಕಾರಾಂ ರವರಿಗೆ ಭರ್ಜರಿ ಗೆಲುವುNext articleಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ Related Articles Ballari District ತೆರವುಗೊಳಿಸಿದ ಪ್ರದೇಶಕ್ಕೆ ಬಿ. ಶ್ರೀರಾಮುಲು ಭೇಟಿ Ballari District ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಜಾಗೃತಿ ವಹಿಸಿ Ballari District ಹಜರತ್ ಸೈಯದ್ ಶಾ ಸದ್ರುದ್ದೀನ್ ಬಾಬಾ ದರ್ಗಾದ ಉರ್ಸ್ ಮಹೋತ್ಸವಕ್ಕೆ ಸಕಲ ಸಿದ್ಧತೆ Stay Connected53,222FansLike67,874FollowersFollow12,303FollowersFollow105,423SubscribersSubscribe - Advertisement - Latest Articles Ballari District ತೆರವುಗೊಳಿಸಿದ ಪ್ರದೇಶಕ್ಕೆ ಬಿ. ಶ್ರೀರಾಮುಲು ಭೇಟಿ Ballari District ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಜಾಗೃತಿ ವಹಿಸಿ Ballari District ಹಜರತ್ ಸೈಯದ್ ಶಾ ಸದ್ರುದ್ದೀನ್ ಬಾಬಾ ದರ್ಗಾದ ಉರ್ಸ್ ಮಹೋತ್ಸವಕ್ಕೆ ಸಕಲ ಸಿದ್ಧತೆ Ballari District ಕಸಬ ತಾಲ್ಲೂಕಿನಲ್ಲಿ ಸಮಸ್ಯೆಗಳ ಸುರಿಮಳೆ: ಪರಿಹಾರಕ್ಕೆ ಜನರ ಮನವಿ Ballari District ನಗರದಲ್ಲಿ ತರಕಾರಿ ವ್ಯಾಪಾರಿಗಳಿಗೆ ಲಾಟರಿ ಮೂಲಕ ಜಾಗ ವಿತರಣೆ Load more