38.5 C
Bellary
Thursday, April 24, 2025

Localpin

spot_img

ಪಕ್ಷಬಲವರ್ದನೆಗೆ ಜಿಲ್ಲಾ ಪ್ರವಾಸ-ಸಿರಾಜ್ ಷೇಕ್

ಮರಿಯಮ್ಮನಹಳ್ಳಿ:ಮುಂಬರುವ ಸ್ಥಳಿಯ ತಾ.ಪಂ.ಜಿ.ಪಂ.ಚುನಾವಣೆಗಳ‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು,ಜಿಲ್ಲೆಯ 10 ಬ್ಲಾಕ್ ಕಾಂಗ್ರೆಸ್ ಘಟಕಗಳನ್ನು ಬಲಪಡಿಸಲು ಜಿಲಾದ್ಯಂತ ಸಂ I’m ಚರಿಸಲು ಮುಂದಾಗಿದ್ದೇನೆಂದು ಕಾಂಗ್ರೆಸ್  ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಷೇಕ್ ಹೇಳಿದರು.ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿ ದೇವರ ದರ್ಶನಪಡೆದು‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷರುಗಳು ಕಡ್ಡಾಯವಾಗಿ,ಕಚೇರಿಗಳನ್ನು ಆರಂಭಿಸ ಬೇಕು ಹೊರತು,ಮನೆಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ನಡೆಸದಂತೆ,ರಾಜ್ಯ ಅಧ್ಯಕ್ಷರ ಖಡಕ್ ಸೂಚನೆಯಂತೆ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ.

ಪಕ್ಷದ ಕಾರ್ಯಕರ್ತರ ಚುನಾವಣೆಗಳಾದ ತಾ.ಪಂ,ಜಿ.ಪಂ.ಚುನಾವಣೆಗಳು,ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಬಲವರ್ದನೆಗೆ ಮುಂದಾಗಿದ್ದೇನೆ.ಅಖಂಡ‌ಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಗೆದ್ದಿದೆ ಬಿಟ್ಟರೆ,2-3ಚುನಾವಣೆಗಳಲ್ಲಿ ಬೇರೆ ಪಕ್ಷಗಳು ಗೆದ್ದಿದೆ ಎಂದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles