ಬಳ್ಳಾರಿ: ನಗರದ ಸಿರಗುಪ್ಪ ರಸ್ತೆಯಲ್ಲಿ ಇರುವ ಅವಂಬಾವಿಯ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಪಕ್ಕದ ಕ್ಯಾಂಪ್ ಹೌಸ್ ಆವರಣದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಲಾಯಿತು.
ಸಾಮೂಹಿಕ ವಿವಾಹದಲ್ಲಿ 36 ನವ ಜೋಡಿಗಳಿಗೆ ಶಾಸಕ ಜನಾರ್ಧನ ರೆಡ್ಡಿ, ಹಾಗೂ ಲಕ್ಷ್ಮೀ ಅರುಣಾ ಅವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅನೇಕರು ಹಾಜರಿದ್ದರು.