26.9 C
Bellary
Friday, May 17, 2024

Localpin

spot_img

ನಿವೃತ್ತ ಪೊಲೀಸ್ ಅಧಿಕಾರಿಯಿಂದ ದೇವರಿಗೆ ಛತ್ರಿ ಅರ್ಪಣೆ

ಮರಿಯಮ್ಮನಹಳ್ಳಿ:ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ.ಯಾಗಿ ಕಾರ್ಯನಿರ್ವಹಿಸಿ,ಗುರುವಾರ ಸೇವೆಯಿಂದ ನಿವೃತ್ತಿಯಾದ ಎನ್.ಮುರಾರಿರವರು,ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗು ಶ್ರೀಆಂಜನೇಯಸ್ವಾಮಿಗಳಿಗೆ ವಿಶೇಷ ಪೂಜೆಸಲ್ಲಿಸಿ,ಕುಟುಂಬದೊಂದಿಗೆ   ಉಭಯದೇವರುಗಳಿಗೆ ಛತ್ರಿಕೆಗಳನ್ನು ಸಮರ್ಪಿಸಿದರು.ಸರ್ಕಾರಿ ನೌಕರರಿಗೆ ತಾವು ಸೇವೆಸಲ್ಲಿಸಿದ ಊರಿನ ಕುರಿತು ಅಭಿಮಾನಹೊಂದುವುದು ವಿರಳ.ಮುರಾರಿರವರು ಪಟ್ಟಣದ ದೇವರುಗಳಿಗೆ ನೀಡಿದ ಕಾಣಿಕೆಯಿಂದ ಮಾದರಿಯಾದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles