ಮರಗಳ ಸಂರಕ್ಷಣೆಗೆ ನಿಂತ ಖ್ಯಾತ ವೈದ್ಯೆ

0
217

ಸಿರುಗುಪ್ಪ: ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕದ ಅಧ್ಯಕ್ಷೆ ಹಾಗೂ ನಗರದ ಬಾಲಾಜಿ ಹೆರಿಗೆ ಆಸ್ಪತ್ರೆಯ ಖ್ಯಾತ ಸ್ತಿçÃರೋಗ ತಜ್ಞೆ ಡಾ.ಕೆ.ಗಂಗಮ್ಮ ಅವರು ಕುಟುಂಬ ಸಮೇತರಾಗಿ ತಾಲೂಕಿನ ಗಡಿಗ್ರಾಮವಾದ ಇಟಿಗಿಹಾಳ್ ಗ್ರಾಮದಿಂದ ಬಿ.ಎಂ.ಸೂಗೂರು ಗ್ರಾಮದ ವರೆಗೆ ಸುಮಾರು ಐದು ಕಿ.ಮೀ.ಗಳಷ್ಟು ಹಾಗೂ ಸಿರುಗುಪ್ಪ ನಗರದ ದೇಶನೂರು ರಸ್ತೆಯ ಶ್ರೀ ಶಂಭುಲಿAಗೇಶ್ವರ ದೇವಸ್ಥಾನದ ವರೆಗೂ ಎರಡು ಸಾವಿರ ಸಸಿಗಳನ್ನು ನೆಟ್ಟು ನೀರು ಹಾಕಿದರು.

Previous articleಜುಲೈ 18ರಂದು ಹಸಿರು ಹೊನಲು ಸೇವಾಸಂಸ್ಥೆಯ ಪದಗ್ರಹಣ ಕಾರ್ಯಕ್ರಮ
Next articleರಾಘವಂಕ ಮಠದ ಉತ್ತರಾಧಿಕಾರಿ ನೇಮಕ ಕಾನೂನು ಭಾಹಿರ

LEAVE A REPLY

Please enter your comment!
Please enter your name here