ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜನೀರಿಂಗ್ ವಿಭಾಗದಲ್ಲಿ ಜರುಗಿದ ಒಂದುದಿನದ ಕಾರ್ಯಗಾರ“ ಪ್ರೋಮೆಜರ್ಮೆಂಟ್ಸ್ ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಕೋರಿ ನಾಗರಾಜ್ , ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಪ್ರೋ. ಎಂ.ಆರ್. ಇಂದುಧರ್, ಪ್ರೋ.ಸೋಮನಾಥ್ ಸ್ವಾಮಿ, ಪ್ರೋ.ಕೆ. ಜಿ.ಮಹೇಶ್, ಪ್ರೋ.ನವೀನ್, ಪ್ರೋ. ವಿರೂಪಾಕ್ಷಗೌಡರು, ಹಾಗು ಜಿಲ್ಲಾಪಂಚಾ ಯತ್-ಬಳ್ಳಾರಿ ವತಿಯಿಂದ -ಇಂಜನೀ ರ್ಗಳು,ಅಧಿಕಾರಿ ವೃಂದದವರು- ಜಾನಕಿರಾಮ್ ಪ್ರಾಜೆಕ್ಟ್ ಡೈರೆಕ್ಟರ್, ಇವರ ತಂಡದಲ್ಲಿ -ಯಮನೂ ರಪ್ಪ, ಆರ್.ಪ್ರಭು, ಮತಿಐಶ್ವರ್ಯ , ಮತಿ ಸಂಧ್ಯಾ ಇನ್ನಿತರರು ಭಾಗವಹಿಸಿದ್ದರು.
ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಸ್ವಾಗತಿಸಿದರು, ಹಾಗು ನಿರೂಪಣೆ ಮಾಡಿದರು.