ನಮ್ಮ ಬೇಡಿಕೆ ಈಡೇರಿಸೋವರೆಗೆ ಮುಷ್ಕರ ಕೈಬಿಡಲ್ಲ

0
201

ಬೆಂಗಳೂರು : ರಾಜ್ಯ ಸರ್ಕಾರ ಬೇಡಿಕೆ ಈಡೇರಿಸೋ ಬದಲು, ನೌಕರರ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದೆ. ವರ್ಗಾವಣೆ, ವಜಾದಂತ ಕ್ರಮ ಕೈಗೊಳ್ಳುವ ಮೂಲಕ, ನೌಕರರ ಮುಷ್ಕರ ಹತ್ತಿಕ್ಕುವ ಕೆಲಸಕ್ಕೆ ಪ್ರಯತ್ನಿಸುತ್ತಿದೆ. ಆದ್ರೇ.. ನಮ್ಮ ಮುಷ್ಕರ ಬೇಡಿಕೆ ಈಡೇರಿಸೋವರೆಗೆ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಸದ ಹೊರತು ಮುಷ್ಕರವನ್ನು ಕೈಬಿಡೋದಿಲ್ಲ ಎಂಬುದಾಗಿ ಸಾರಿಗೆ ನೌಕರರ ಕೂಟದ ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.

Previous articleಬಳ್ಳಾರಿ ಜಿಪಂಗೆ ಅತ್ಯುತ್ತಮ ಪ್ರಶಸ್ತಿ
Next articleದಾಹ ನೀಗಿಸುತ್ತಿರುವ ಹೃದಯವಂತರಿಗೆ ಧನ್ಯವಾದ

LEAVE A REPLY

Please enter your comment!
Please enter your name here