ರಿಟರ್ನಿಂಗ ಅಧಿಕಾರಿಯಾಗಿ ಮಹಮ್ಮದ ಚಾಂದ್ ಖಾಜಿ ಪ್ರಮಾಣ ಪತ್ರ ಸ್ವೀಕಾರ

0
311

ಬಳ್ಳಾರಿ: ಸಂಡೂರು ತಾಲೂಕು ಸಾಮಾನ್ಯ ಸ್ಥಾನಕ್ಕೆ ಮೀಸಲಿರಿಸಿದ ಸ್ಥಾನದಿಂದ ಜಿಲ್ಲಾ ತೋಟಗಾರಿಕೆ ಉತ್ಪನ್ನ ಬೆಳೆಗಾರರ ಸಹಕಾರಿ ಮಾರುಕಟ್ಟೆ ಮತ್ತು ಕೃಷಿ ಸಂಸ್ಕರಣ ಸಂಘ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯ ರಿಟರ್ನಿಂಗ ಅಧಿಕಾರಿಯಾಗಿ ಮಹಮ್ಮದ ಚಾಂದ್ ಖಾಜಿ ಇವರು ಜ. ೨ರಂದು ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಪ್ರಮಾಣ ಪತ್ರ ಸ್ವೀಕರಿಸಿದರು

Previous article15-18 ವರ್ಷದೊಳಗಿನವರಿಗೆ ಲಸಿಕೆ; ಈ ಕುರಿತು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ ನೋಡಿ!
Next articleಅಕಾಶ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಕ್ಕಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ

LEAVE A REPLY

Please enter your comment!
Please enter your name here