15.8 C
New York
Wednesday, March 22, 2023

Buy now

spot_img

“ದ್ರೌಪದಿ ಮುರ್ಮು ಭಾರತದ ಅತ್ಯಂತ ದುಷ್ಟ ತತ್ವಶಾಸ್ತçವನ್ನು ಪ್ರತಿನಿಧಿಸುತ್ತಿದ್ದಾರೆ”: ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್

ನವದೆಹಲಿ: ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರತದ ಕೆಟ್ಟ ತತ್ತ್ವಶಾಸ್ತ್ವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಅವರು ದ್ರೌಪದಿ ಮುರ್ಮು ವಿರುದ್ಧ ವಾಗ್ದಾಳಿ ನಡೆಸಿದರು.

ಇದು ವ್ಯಕ್ತಿಯ ಅಥವಾ ಇಬ್ಬರು ಅಭ್ಯರ್ಥಿಗಳ ಹೋಲಿಕೆ ಅಲ್ಲ. ಯಶವಂತ್ ಸಿನ್ಹಾ ಉತ್ತಮ ಅಭ್ಯರ್ಥಿ. ದ್ರೌಪದಿ ಮುರ್ಮು ಸಭ್ಯ ವ್ಯಕ್ತಿ ಆದರೆ ಅವಳು ಭಾರತದ ಅತ್ಯಂತ ದುಷ್ಟ ತತ್ವಶಾಸ್ತçವನ್ನು ಪ್ರತಿನಿಧಿಸುತ್ತಾರೆ. ದ್ರೌಪದಿ ಮುರ್ಮಿಯನ್ನು ಆದಿವಾಸಿಗಳ ಪ್ರತೀಕವನ್ನಾಗಿ ಬಿಂಬಿಸಬಾರದು. ರಾಮ್ ನಾಥ್ ಕೋವಿಂದ್ ಅವರು ರಾಷ್ಟçಪತಿಯಾಗಿದ್ದಾರೆ. ಅವರು ಒಂದು ಮಾತು ಹೇಳಿದ್ದಾರಾ? ಭಾರತದ ಪರಿಶಿಷ್ಟ ಜಾತಿಗಳ ವಿರುದ್ಧ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಚಿಹ್ನೆಗಳನ್ನು ಸೃಷ್ಟಿಸಿ ನಂತರ ಭಾರತದ ಜನರನ್ನು ಮೂರ್ಖರನ್ನಾಗಿಸುವುದು ಮೋದಿ ಸರ್ಕಾರ. ಇದು ರಾಷ್ಟçದ ಆತ್ಮಕ್ಕಾಗಿ ನಡೆಯುವ ಹೋರಾಟವಾಗಿದ್ದು, ಸಮಾನ ಮನಸ್ಕ ಪಕ್ಷಗಳು ಯಶವಂತ್ ಸಿನ್ಹಾ ಅವರಿಗೆ ಮತ ನೀಡಬೇಕು ಎಂದು ಕುಮಾರ್ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,745FollowersFollow
0SubscribersSubscribe
- Advertisement -spot_img

Latest Articles