9.2 C
New York
Friday, March 31, 2023

Buy now

spot_img

ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಹೆಸರು ಭಾರತೀಯ ಸಮಾಜಕ್ಕೊಂದು ಸಮ್ಮೋಹನ.

ಜನ ತಾಂತ್ರಿಕ ವ್ಯವಸ್ಥೆಯಲ್ಲಿ ನಿತ್ಯ ಸ್ಮರಣೀಯ ದೀಪ್ತಿ. ಅವರ ದಾರ್ಶನಿಕತೆ ವಿಶ್ವಮಾನವ ಏಕತಾ. ಅವರ ಹೋರಾಟದ ಬದುಕು ಅನನ್ಯ ಅಸಾಮಾನ್ಯ. ಭಾರತೀಯರ ಗುಂಡಿಗೆಯಲ್ಲಿ ಅಂಬೇಡ್ಕರ್ ರವರ ಹೆಸರು ಎಂದೂ ಅಳಿಸಲಾಗದ ಮುದ್ರೆ. ಅಂಬೇಡ್ಕರ್ ಜನಿಸುವ ಮೊದಲು ಅಸ್ಪøಶ್ಯ ಭಾರತ. ಈ ಪುಣ್ಯ ಪುರುಷ ಜನಿಸಿದ ನಂತರ ಜಾತ್ಯಾತೀತ ಭಾರತ. ಪೀಡಿತ-ತಾಡಿತ ಬಹು ಜನರ ನೋವಿನ ಬವಣೆಯನ್ನು ತಪ್ಪಿಸಿದ ತಪಸ್ವಿ. ನೀರು ಕುಡಿಯಲು ಜಾತಿಯ ಪೆಡಂಭೂತ ಅಡ್ಡ. ಓದಲು, ಓಡಾಡಲು, ಉಸಿರಾಡಲು, ಅಡಿಗಡಿಗೂ ಕುಲಪಿಶಾಚಿಯ ತಾಂಡವ ನೃತ್ಯವಾಡುತ್ತಿದ್ದ ಕಾಲಘಟ್ಟದಲ್ಲಿ ಆ ಭಗವಂತನೇ ಈ ಭೂಮಿಗೆ ತನ್ನ ಪ್ರತಿನಿಧಿಯಾಗಿ ಕಳುಹಿಸಿಕೊಟ್ಟ ಮಹಾನ್ ಕ್ರಾಂತಿ ಕಿರಣವೇ ಡಾ|| ಬಿ.ಆರ್. ಅಂಬೇಡ್ಕರ್. ಮತ ಮುಸಿಕಿನ ಮತ ಮೌಢÀ್ಯಗಳ ಮತವುನ್ಮಾದಕರಿಗೆ ಧರ್ಮದ್ವೇಷದಿಂದ ಒಡೆದು, ಚೂರು ಚೂರಾದ ಮನಸ್ಸುಗಳಿಗೆ ಧರ್ಮ ಮನುಷ್ಯನಿಗಾಗಿ-ಮನುಷ್ಯ ಧರ್ಮಕ್ಕಾಗಿಯಲ್ಲ ಎಂದು ಹೇಳಿದ ಮಹಾನ್ ಚಿಂತಕ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles